Monday 29 January 2018

ಅನಿರ್ವಚನೀಯ

ಮಾತೆಲ್ಲ ಮರೆತು ಮೌನ-
ದೇವರಿಗೆ ಶರಣಾದೆ
ಭಾವ ದೀವಿಗೆ ಹಚ್ಚಿದೆ
ನನ್ನ ದೇವರು ಗರ್ಭಗುಡಿಯಿಂದ
ಹೊರಬಂದಂತಿದೆ
ಅರೆಬೆಳಕ ಹಾದಿಯಲಿ ಯಾರೋ
ಕೈ  ಹಿಡಿದು ನಡೆದಂತಿದೆ
ಕವಿತೆ ಒಲ್ಲೆ ಎಂದರೂ
ನವ್ಯ ನಲ್ಲೆಯಾದಂತಿದೆ


~Geethalakshmi Kochi

3 comments:

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...