ಮಾತೆಲ್ಲ ಮರೆತು ಮೌನ-
ದೇವರಿಗೆ ಶರಣಾದೆ
ಭಾವ ದೀವಿಗೆ ಹಚ್ಚಿದೆ
ನನ್ನ ದೇವರು ಗರ್ಭಗುಡಿಯಿಂದ
ಹೊರಬಂದಂತಿದೆ
ಅರೆಬೆಳಕ ಹಾದಿಯಲಿ ಯಾರೋ
ಕೈ ಹಿಡಿದು ನಡೆದಂತಿದೆ
ಕವಿತೆ ಒಲ್ಲೆ ಎಂದರೂ
ನವ್ಯ ನಲ್ಲೆಯಾದಂತಿದೆ
~Geethalakshmi Kochi
ದೇವರಿಗೆ ಶರಣಾದೆ
ಭಾವ ದೀವಿಗೆ ಹಚ್ಚಿದೆ
ನನ್ನ ದೇವರು ಗರ್ಭಗುಡಿಯಿಂದ
ಹೊರಬಂದಂತಿದೆ
ಅರೆಬೆಳಕ ಹಾದಿಯಲಿ ಯಾರೋ
ಕೈ ಹಿಡಿದು ನಡೆದಂತಿದೆ
ಕವಿತೆ ಒಲ್ಲೆ ಎಂದರೂ
ನವ್ಯ ನಲ್ಲೆಯಾದಂತಿದೆ
~Geethalakshmi Kochi
ಸೊಗಸಾಗಿದೆ.
ReplyDeleteಸೊಗಸಾದ ರಚನೆ
ReplyDeleteNice!!
ReplyDelete